Ration Card Cancelation Update: ಇಂಥವರ ರೇಷನ್ ಕಾರ್ಡ್ ಇನ್ನು ಮುಂದೆ ರದ್ದು! ಸಿಎಂ ಖಡಕ್ ಸೂಚನೆ! ಇಲ್ಲಿದೆ ನೋಡಿ ಮಾಹಿತಿ.

Ration Card Cancelation Update: ಇಂಥವರ ರೇಷನ್ ಕಾರ್ಡ್ ಇನ್ನು ಮುಂದೆ ರದ್ದು! ಸಿಎಂ ಖಡಕ್ ಸೂಚನೆ! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ರಾಜ್ಯದಲ್ಲಿ ಪಡಿತರ ಚೀಟಿ ಮಾನದಂಡಗಳನ್ನು ಉಲ್ಲಂಘನೆ ಮಾಡಿ ಹಾಗೂ ಸುಳ್ಳು ಮಾಹಿತಿಗಳನ್ನು ನೀಡಿ ಪಡೆದಿರುವಂತ ಬಿಪಿಎಲ್ ರೇಷನ್ ಕಾರ್ಡ್ ಗಳು ಈಗ ರದ್ದು ಮಾಡುವಂತೆ ಈಗ ಸಿಎಂ ಸಿದ್ದರಾಮಯ್ಯನವರು ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

WhatsApp Float Button

Ration Card Cancelation Update

ಅದೇ ರೀತಿಯಾಗಿ ಸ್ನೇಹಿತರಿಗೆ ಯಾರೆಲ್ಲಾ ಸುಳ್ಳು ದಾಖಲೆಗಳನ್ನು ನೀಡಿ ಹೊಸ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದಾರೆ. ಅಂತವರು ನೀವು ಕೂಡಲೇ ಪತ್ತೆ ಮಾಡಿ. ಅವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಬೇಕೆಂದು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದಂತಹ ಸಿಎಂ ಸಿದ್ದರಾಮಯ್ಯನವರು ಈಗ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈಗ ಸಿಎಂ ಸಿದ್ದರಾಮಯ್ಯನವರು ಹೇಳಿರುವ ಸಂಪೂರ್ಣವಾದ ಮಾಹಿತಿ ಏನು ಎಂಬುದರ ಬಗ್ಗೆ ಈಗ ಈ ಒಂದು ಲೇಖನದ ಮೂಲಕ ತಿಳಿಯೋಣ.

ಸಿಎಂ ನೀಡಿರುವಂತಹ ಸೂಚನೆ ಏನು?

ಈಗ 2025 ಮೇ 31 ರಂದು ವಿಧಾನಸೌಧದಲ್ಲಿ ನಡೆದಂತಹ ಪ್ರಗತಿ ಪರಿಶೀಲನ ಸಭೆಯಲ್ಲಿ ಸಿದ್ದರಾಮಯ್ಯನವರು ಈಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಸಿಇಓಗಳೊಂದಿಗೆ ಈಗ ಸಭೆಯನ್ನು ನಡೆಸುವ ವೇಳೆ ಈ ಒಂದು ವಿಷಯದ ಬಗ್ಗೆ ಈಗ ಗಂಭೀರವಾಗಿ ಮಾಹಿತಿಯನ್ನು ನೀಡಿದ್ದಾರೆ.

ಈಗಾಗಲೇ ಸ್ನೇಹಿತರೆ ಅರ್ಹರ ರೇಷನ್ ಕಾರ್ಡ್ ಅನ್ನು ರದ್ದುಪಡಿಸುವ ಸೂಚನೆಯನ್ನು ನೀಡಿದ್ದರು. ಈಗ ಇದರ ಪ್ರಗತಿ ಕೂಡ ಏಕೆ ನಿಧಾನವಾಗಿದೆ ಹಾಗೂ ಯಾವ ಪ್ರಮಾಣದ ಕಾರ್ಡಗಳು ನಿಜಕ್ಕೂ ಅರ್ಹವಿದೆ ಇಲ್ಲವೆ ಎಂಬುದು ಅಷ್ಟೇ ಅಲ್ಲ ದೇಶಗಳ 80 ರಿಂದ 90% ಅರ್ಹತೆ ಹೊಂದಿರುವ ಜಿಲ್ಲೆಗಳು ಇರಲು ಹೇಗೆ ಸಾಧ್ಯ.

ಈಗ ಸರ್ಕಾರಕ್ಕೆ ತಿಳಿದಿರುವಂಥ ಮಾಹಿತಿ ಪ್ರಕಾರ ಯಾವುದೇ ಜಿಲ್ಲೆಯಲ್ಲಿಯೂ ಕೂಡ ಶೇಖರ 60 ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಗಳು ಯಾವುದು ಸರಿಯಾದ ರೀತಿಯಲ್ಲಿ ಹೊಂದಿರುವುದು ಸಾಧ್ಯತೆ ಕಡಿಮೆ. ಆದರೆ ಈಗ ಶೇಕಡ 80 ರಿಂದ 90% ಅರ್ಹತೆ ಹೊಂದಿರಲು ಹೇಗೆ ಸಾಧ್ಯ ಎಂದು ಈಗ ಸರ್ಕಾರವು ಈಗ ಈ ಒಂದು ತನಿಖೆಯನ್ನು ಮಾಡಲು ಈಗ ತೀರ್ಮಾನವನ್ನು ತೆಗೆದುಕೊಂಡಿದೆ.

ಅನರ್ಹರ ಪಡಿತರ ಚೀಟಿಗಳು ಈಗಲೇ ರದ್ದು

ಈಗ ಸ್ನೇಹಿತರೆ ರಾಜ್ಯದ ಬಡ ಕುಟುಂಬಗಳಿಗೆ ಈಗ ಸರ್ಕಾರ ಹಲವು ಮಹತ್ವ ಯೋಜನೆಗಳನ್ನು ನೀಡುವ ಉದ್ದೇಶದಿಂದಾಗಿ ಈ ಒಂದು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀಡುತ್ತದೆ. ಆದರೆ ಅದರಲ್ಲಿ ಕೆಲವೊಂದು ಜನರು ನಕಲಿ ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದುಕೊಂಡು ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಈಗ ಅರ್ಹ ಇರುವವರು ಕೂಡ ಈ ಒಂದು ಯೋಜನೆ ಲಾಭಗಳು ದೊರೆಯದಂತೆ ಆಗಿದೆ. ಆದಕಾರಣ ಈಗ ಸಿಎಂ ಸಿದ್ದರಾಮಯ್ಯನವರು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಹಾಗೂ ಜಿಲ್ಲಾ ಪಂಚಾಯತ್ ಇವುಗಳಿಗೆ ಅನರ್ಹರ ಪಡಿತರ ಚೀಟಿಗಳನ್ನು ಪತ್ತೆ ಮಾಡಿ. ಶೀಘ್ರವೇ ಅವುಗಳನ್ನು ರದ್ದು ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ.

ಈಗಾಗಲೇ ರದ್ದಾದ ಕಾರ್ಡುಗಳು ಎಷ್ಟು?

ಈಗಾಗಲೇ ನಿಮಗೆ ತಿಳಿದಿರುವಂತೆ ಸ್ನೇಹಿತರೆ ನಕಲಿ ದಾಖಲೆಗಳೊಂದಿಗೆ ಯಾರೆಲ್ಲ ಪಡಿತರ ಚೀಟಿಯನ್ನು ಪಡೆದುಕೊಂಡಿದ್ದಾರೆ ಅಂತವರನ್ನು ಈಗ ಗುರುತಿಸಿ ಸುಮಾರು 91,000 ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಈಗಾಗಲೇ ರದ್ದು ಮಾಡಿದೆ.

ಯಾರ್ಯಾರ ರೇಷನ್ ಕಾರ್ಡ್ ರದ್ದು

ಈಗ ಸ್ನೇಹಿತರೆ ಯಾರೆಲ್ಲಾ ಆದಾಯ ತೆರಿಗೆ ಪಾವತಿಯನ್ನು ಮಾಡುತ್ತಿದ್ದರು. ಅಂತ ಅವರು ರೇಷನ್ ಕಾರ್ಡ್ ರದ್ದಾಗುತ್ತದೆ ಹಾಗೂ ಸರ್ಕಾರಿ ನೌಕರರು ಅಷ್ಟೇ ಅಲ್ಲದೆ  ಮೃತ ಫಲಾನುಭವಿಗಳು ಸರ್ಕಾರವು ರದ್ದು ಮಾಡುತ್ತದೆ.

ಆದಕಾರಣ ಸ್ನೇಹಿತರಿಗೆ ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುವಂತ ಸಮಯದಲ್ಲಿ ನೀಡುವ ದಾಖಲೆಗಳು ಸರಿಯಾದ ರೀತಿಯಲ್ಲಿ ಇದ್ದರೆ ಉತ್ತಮ. ಒಂದು ವೇಳೆ ನೀವೇನಾದರೂ ಸುಳ್ಳು ದಾಖಲೆಗಳನ್ನು ನೀಡಿದ್ದೆ ಆದರೆ ನಿಮ್ಮ ರೇಷನ್ ಕಾರ್ಡ್ ಗಳು ಕೂಡ ರದ್ದಾಗುವ ಸ್ಥಿತಿಯಲ್ಲಿ ಇರುತ್ತವೆ, ಆದಕಾರಣ ನೀವು ರೇಷನ್ ಕಾರ್ಡ್ ಮಾಡಿಸುವಂತ ಸಮಯದಲ್ಲಿ ಸರಿಯಾದ ದಾಖಲೆಗಳನ್ನು ನೀಡುವುದು ಉತ್ತಮ.

WhatsApp Group Join Now
Telegram Group Join Now

Leave a Comment