Free Bus Scheme Update: ಉಚಿತ ಬಸ್ ಪ್ರಯಾಣದ ಜೊತೆಗೆ ಈಗ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಸರಕಾರ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ರಾಜ್ಯ ಸರ್ಕಾರವು ತನ್ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗ ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಒದಗಿಸುತ್ತಾ ಇದೆ. ಅದೇ ರೀತಿಯಾಗಿ ಈಗ ಈ ಒಂದು ಯೋಜನೆ ಮೂಲಕ ಕರ್ನಾಟಕದಲ್ಲಿ ಕೋಟಿಗಟ್ಟಲೆ ಮಹಿಳೆಯರು ಈಗ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣವನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ಸರ್ಕಾರವು ಮಹಿಳೆಯರಿಗಾಗಿಯೇ ಈ ಮತ್ತೆ 2000 ಹೊಸ ಬಸ್ಗಳನ್ನು ಸೇರಿಸಲು ದೊಡ್ಡ ಘೋಷಣೆಯನ್ನು ನೀಡಿದೆ. ಹಾಗಿದ್ದರೆ ಬನ್ನಿ ಈಗ ಸರ್ಕಾರವು ಮಹಿಳೆಯರಿಗೆ ನೀಡಿರುವಂತಹ ಮತ್ತೊಂದು ಹೊಸ ಸಿಹಿ ಸುದ್ದಿ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.
ಶಕ್ತಿ ಯೋಜನೆಯ ಮಾಹಿತಿ
ಸ್ನೇಹಿತರೆ ಈಗ ಮಹಿಳೆಯರು ಮಾತ್ರ ಈ ಒಂದು ಉಚಿತವಾಗಿ ಬಸ್ಸುಗಳಲ್ಲಿ ಈಗ ಪ್ರಯಾಣವನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಎಲ್ಲಾ ಸಾಮಾನ್ಯ ಎಸಿ ಬಸ್ಗಳು ಮತ್ತು ಎಕ್ಸ್ಪ್ರೆಸ್ ಬಸ್ಗಳಲ್ಲಿ ಸೌಲಭ್ಯಗಳು ಕೂಡ ಲಭ್ಯವಿರುತ್ತದೆ. ಅದೇ ರೀತಿಯಾಗಿ ಈಗ ಇದು ನಮ್ಮ ಕೇವಲ ರಾಜ್ಯದ ಮಹಿಳೆಯರಿಗೆ ಮಾತ್ರ ಈ ಒಂದು ಯೋಜನೆಯನ್ನು ಈಗ ನೀಡಲಾಗಿದೆ. ಆದ್ದರಿಂದ ಸರ್ಕಾರವು ಈಗ ಮತ್ತೆ 2,000 ಹೆಚ್ಚಿಗೆ ಬಸ್ಸುಗಳನ್ನು ನೀಡಲು ಮುಂದಾಗಿದೆ. ಹಾಗಿದ್ದರೆ ಈಗ ಮತ್ತೆ ಈ 2,000 ಹೊಸ ಗಳನ್ನು ನೀಡುವ ಉದ್ದೇಶ ಏನು ಎಂಬುದರ ಮಾಹಿತಿ ಈ ಕೆಳಗೆ ಇದೆ.
ಹೊಸ ಬಸ್ ಗಳ ಘೋಷಣೆ ಉದ್ದೇಶ ಏನು?
ಈಗ ಸ್ನೇಹಿತರೆ ಈಗ ಈ ಒಂದು ಶಕ್ತಿ ಯೋಜನೆಯ ಯಶಸ್ಸಿನಿಂದಾಗಿ ಈಗ ಬಸ್ಸುಗಳಲ್ಲಿ ಪ್ರಯಾಣಿಸುವಂತಹ ಮಹಿಳೆಯರ ಸಂಖ್ಯೆಯು ಕೂಡ ಹೆಚ್ಚಾಗಿದೆ. ಆದ್ದರಿಂದ ಈಗ ಬಸ್ಸುಗಳಲ್ಲಿ ನೂಕು ನೂಕಲು ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗುತ್ತಿದೆ. ಆದ ಕಾರಣ ಇಂತಹ ಸಮಸ್ಯೆಯನ್ನು ಈಗ ಪರಿಹಾರ ಮಾಡಲು ಸರ್ಕಾರವು ಇನ್ನೂ ಹೆಚ್ಚಿಗೆ ಬಸ್ಸುಗಳನ್ನು ಪರಿಚಯ ಮಾಡಲು ನಿರ್ಧಾರವನ್ನು ತೆಗೆದುಕೊಂಡಿದೆ.
ಹೊಸ ಬಸ್ ಗಳ ವಿವರ
ಸ್ನೇಹಿತರೆ ಮೊದಲು ಸರ್ಕಾರವು ಈ ಹಿಂದೆ ಮೊದಲು 1000 ಬಸ್ಗಳನ್ನು ಖರೀದಿಸಲು ಈಗ ಸರ್ಕಾರವು ಯೋಜನೆಯನ್ನು ಮಾಡಿತ್ತು. ಆದರೆ ಈಗ 2000 ಬಸ್ಸುಗಳನ್ನು ಸೇರಿಸಲು ನಿರ್ಣಯವನ್ನು ತೆಗೆದುಕೊಂಡಿದೆ. ಅದೇ ರೀತಿಯಾಗಿ ಹೆಚ್ಚುವರಿ ಬಜೆಟ್ ಹಂಚಿಕೆಯನ್ನು ಕೂಡ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಹಾಗೆ ಈಗ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿಯೂ ಕೂಡ ಈ ಒಂದು ಸೇವೆಯನ್ನು ಪ್ರಾರಂಭ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಮುಖ್ಯಮಂತ್ರಿ ಅವರು ನೀಡಿರುವ ಮಾಹಿತಿ
ಈಗ ಶಕ್ತಿ ಯೋಜನೆಯಿಂದಾಗಿ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣ ಮಾಡುವಂತವರ ಸಂಖ್ಯೆ ಈಗ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಇದರಿಂದ ನಾವು 2000 ಬಸ್ ಗಳನ್ನೂ ಪರಿಚಯ ಮಾಡಲು ನಿರ್ಧಾರವನ್ನು ತೆಗೆದುಕೊಂಳ್ಳಲಾಗಿದೆ. ಇದು ಮಹಿಳೆಯರ ಪ್ರಯಾಣವನ್ನು ಸುಗಮವಾಗಲಿ ಎಂಬ ಹಾಗೂ ಸುರಕ್ಷಿತವಾಗಿ ಪ್ರಯಾಣವನ್ನು ಮಾಡಲಿ ಎಂಬ ಉದ್ದೇಶದಿಂದಾಗಿ ಈಗ ಮತ್ತಷ್ಟು ಹೊಸ ಬಸ್ ಗಳನ್ನು ನೀಡಲು ಈಗ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಈಗ ಮುಖ್ಯಮಂತ್ರಿ ಆದಂತಹ ಸಿದ್ದರಾಮಯ್ಯನವರು ಹಂಚಿಕೊಂಡಿದ್ದಾರೆ. ಈ ಲೇಖನವನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.