Guarantee Schemes Update: ಇಂಥವರಿಗೆ ಇನ್ನು ಮುಂದೆ ಗ್ಯಾರಂಟಿ ಯೋಜನೆ ಬಂದ! ಇಲ್ಲಿದೆ ನೋಡಿ ಮಾಹಿತಿ.

Guarantee Schemes Update: ಇಂಥವರಿಗೆ ಇನ್ನು ಮುಂದೆ ಗ್ಯಾರಂಟಿ ಯೋಜನೆ ಬಂದ! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ಈಗ ರಾಜ್ಯ ಸರ್ಕಾರದ ಐದು ಮಹತ್ವದ ಗ್ಯಾರಂಟಿ ಯೋಜನೆಗಳಾದ ಅನ್ನ ಭಾಗ್ಯ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಹಾಗೂ ಶಕ್ತಿ ಯೋಜನೆ ಮತ್ತು ಯುವ ನಿಧಿ ಯೋಜನೆ ಈಗ ನಮ್ಮ ರಾಜ್ಯದಲ್ಲಿರುವಂತಹ ಲಕ್ಷಾಂತರ ಕುಟುಂಬಗಳಿಗೆ ಅರ್ದಿಕವಾಗಿ ನೆರವನ್ನು ನೀಡುತ್ತಾ ಇದೆ. ಆದರೆ ಇತ್ತೀಚಿಗೆ ಅನರ್ಹ ಫಲಾನುಭವಿಗಳು ಕೂಡ ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹೊರಬರುತ್ತಿದೆ. ಅದರೆ ಹಿನ್ನೆಲೆಯಲ್ಲಿರಾಜ್ಯ ಸರ್ಕಾರ ಜುಲೈ 2025 ರಿಂದ ಹೊಸ ನಿಯಮಗಳನ್ನು ಜಾರಿಗೆ ಮಾಡಲು ತೀರ್ಮಾನವನ್ನು ತೆಗೆದುಕೊಂಡಿದೆ.

WhatsApp Float Button

Guarantee Schemes Update

ಅನರ್ಹ ಫಲಾನುಭವಿಗಳ ವಿರುದ್ಧ ಈಗ ಸರ್ಕಾರ ಕಾರ್ಯಾಚರಣೆ ಪ್ರಾರಂಭ

ಈಗ ಸ್ನೇಹಿತರೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಈಗ ಅರ್ದಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಈ ಒಂದು ವಿಷಯದ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ. ಈಗ ಯಾರೆಲ್ಲಾ ಅನರ್ಹ ವ್ಯಕ್ತಿಗಳಿಗೆ ಈ ಒಂದು ಯೋಜನೆಗಳಾಗುತ್ತವೆ. ಅಂತವರು ಈಗ ಸರ್ಕಾರ ಗಮನಕ್ಕೆ ಬಂದಿದ್ದು. ಇನ್ನೂ ಮುಂದಿನ ತಿಂಗಳಿನಿಂದ ಈ ಒಂದು ಹಣವನ್ನು ತಡೆಗಟ್ಟುವ ಕ್ರಮದಲ್ಲಿ ಈಗ ಈ ಒಂದು ಸರ್ಕಾರವು ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇ ಎಂದು ಮಾಹಿತಿಯನ್ನು ನೀಡಿದ್ದಾರೆ.

ಇದನ್ನು ಓದಿ : Water Detector Application: ಇನ್ನು ಮುಂದೆ ಬೋರ್ವೆಲ್ ಪಾಯಿಂಟ್ ಪತ್ತೆಹಚ್ಚಲು ಹೊಸ ಅಪ್ಲಿಕೇಶನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ರಾಯರೆಡ್ಡಿ ಅವರು ನೀಡಿರುವಂತಹ ಮಾಹಿತಿ ಪ್ರಕಾರ ಮನೆ ಬಾಡಿಗೆದಾದರೂ ಕೂಡ ಈಗ ಗೃಹಜ್ಯೋತಿ ಯೋಜನೆಯ ಹಾಗೂ ಉಚಿತ ವಿದ್ಯುತ್ ಸ್ಥಾವರ ಪಡೆಯುತ್ತಿದ್ದಾರೆ. ಅಂತವರು ಹಾಗೂ ಜಿಎಸ್‌ಟಿ ಅಥವಾ ಇತರೆ ವಾಣಿಜ್ಯ ತೆರಿಗೆಗಳನ್ನು ಪಾವತಿ ಮಾಡುತ್ತಿರುವ ಕುಟುಂಬಗಳು ಪಡೆದುಕೊಳ್ಳುತ್ತಾ ಇದ್ದರೆ ಎಂದು ಈಗ ಸರ್ಕಾರದ ಗಮನಕ್ಕೆ ಬಂದಿದೆ. ಆದಕಾರಣ ಈಗ ಸರ್ಕಾರವು ಈಗ ಕಟ್ಟು ನಿಟ್ಟಾದ ಕ್ರಮಗಳನ್ನು ಜಾರಿಗೆ ಮಾಡಿದೆ.

ಡಿಜಿಟಲ್ ತಪಾಸಣೆ ಪ್ರಾರಂಭ

ಈಗ ಸ್ನೇಹಿತರೆ ಅನರ್ಹರ ಪಟ್ಟಿಗೆ ಈಗ ಸಂಬಂಧಿದಂತೆ ಸರ್ಕಾರವು ರಾಜ್ಯದಂತ ಡಿಜಿಟಲ್ ವೆರಿಫಿಕೇಷನ್ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದೆ. ಈಗ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಗಳು ಹಾಗೂ ಬ್ಯಾಂಕ್ ಖಾತೆಗಳ ಡೇಟಾವನ್ನು ಪರಿಶೀಲನೆ ಮಾಡಿಕೊಂಡು ತಪಾಸನೆ ಮಾಡಲಾಗುತ್ತದೆ.

ಈ ಯೋಜನೆಗಳಿಗೆ ಖರ್ಚಾಗುವ ಹಣ ಎಷ್ಟು?

ಸ್ನೇಹಿತರೆ ಈ ಒಂದು ರಾಜ್ಯ ಸರ್ಕಾರ ಈ ಒಂದು ಐದು ಗ್ಯಾರಂಟಿ ಯೋಜನೆಗಳಿಗೆ ಈಗ ಪ್ರತಿ ವರ್ಷವೂ ಸರಾಸರಿ 65,000 ಕೋಟಿ ಹಣವನ್ನು ನೀಡುತ್ತಾ ಇದೆ. ಈಗ ಯಾವ ಯಾವ ಯೋಜನೆಗಳಿಗೆ ಎಷ್ಟು ಹಣ ಖರ್ಚಾಗುತ್ತದೆ ಎಂಬುವುದು ಈ ಕೆಳಗಿನಂತೆ ಇದೆ.

  • ಈಗ ಗೃಹಲಕ್ಷ್ಮಿ ಯೋಜನೆಯಲ್ಲಿ 1.29 ಕೋಟಿ ಮಹಿಳೆಯರಿಗೆ ಸುಮಾರು 2,500 ಕೋಟಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
  • ಆನಂತರ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಈಗ 4.10 ಕೋಟಿ ಜನ ಈಗ ಈ ಒಂದು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಈಗಾಗಲೇ ಅದಕ್ಕೆ 1000 ಖರ್ಚಾಗುತ್ತದೆ.
  • ಅದೇ ರೀತಿ ಗೃಹಜೋತಿ ಯೋಜನೆ ಅಡಿಯಲ್ಲಿ ಈಗ 1.24 ಕೋಟಿ ಕುಟುಂಬಗಳಿಗೆ 1,200 ಕೋಟಿ ಹಣವನ್ನು ನೀಡಲಾಗುತ್ತದೆ.
  • ಆನಂತರ ಈ ಒಂದು ಶಕ್ತಿ ಯೋಜನೆಯಡಿಯಲ್ಲಿ ಈಗ ಪ್ರತಿದಿನ 62,00,000 ಮಹಿಳೆಯರು ಪ್ರಯಾಣಕ್ಕೆ ಪ್ರತಿ ತಿಂಗಳು ಸರಿ ಸುಮಾರು 600 ರಿಂದ 800 ಕೋಟಿ ನೀಡಲಾಗುತ್ತದೆ.

ಈಗ ಸ್ನೇಹಿತರೆ ರಾಜ್ಯ ಸರ್ಕಾರ ನೀಡಿರುವ ಈ ಗ್ಯಾರಂಟಿ ಯೋಜನೆಗಳು  ನಮ್ಮ ದೇಶಾದ್ಯಂತ ಗಮನವನ್ನು ಸೆಳೆದಿವೆ. ಈಗ ಬಡವರಿಗೆ ಬೆಂಬಲವನ್ನು ನೀಡುವ ಉದ್ದೇಶದಿಂದ ಈ ಒಂದು ಯೋಜನೆಗಳನ್ನು ಜಾರಿಗೆ ಮಾಡಲಾಗಿದೆ. ಯಾರೆಲ್ಲ ಅನರ್ಹರೋ  ಈ ಒಂದು ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಅಂತವರನ್ನು ಹುಡುಕಿ ಇನ್ನು ಮುಂದೆ ಅವರಿಗೆ ಈ ಒಂದು ಹಣವು ದೊರೆಯದಂತೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

WhatsApp Group Join Now
Telegram Group Join Now

Leave a Comment