Water Detector Application: ಇನ್ನು ಮುಂದೆ ಬೋರ್ವೆಲ್ ಪಾಯಿಂಟ್ ಪತ್ತೆಹಚ್ಚಲು ಹೊಸ ಅಪ್ಲಿಕೇಶನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಭಾರತದ ಕೃಷಿ ವ್ಯವಸ್ಥೆದಲ್ಲಿ ನೀರಿನ ಲಭ್ಯತೆ ಮೇಲೆ ನಿರ್ಧಾರವಾಗುತ್ತದೆ. ಅದೇ ರೀತಿಯಾಗಿ ಇಂದಿನ ದಿನಮಾನಗಳಲ್ಲಿ ಮುಂಗಾರು ಅವಲಂಬಿತ ಕೃಷಿ ಕ್ರಮೇಣವಾಗಿ ನಾಶವಾಗುತ್ತಿದೆ. ಬದಲಿಗೆ ನೀರಾವರಿ ಆಧಾರಿತ ಕೃಷಿಗೆ ಮುಖ್ಯಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಅದರಲ್ಲಿ ಈಗ ಮುಖ್ಯ ಪಾತ್ರ ವಹಿಸುತ್ತಿರುವುದೇನೆಂದರೆ ಈಗ ಬೋರ್ವೆಲ್ಗಳು ಮಾತ್ರ. ಆದರೆ ಈ ಒಂದು ಬೋರ್ವೆಲ್ ಗಳನ್ನು ಕೊರೆಸುವುದು ಅಷ್ಟು ಸುಲಭದ ಮಾತಲ್ಲ.
ಈಗ ಒಂದು ಬೋರವೆಲ್ ಅನ್ನು ಕೊರೆಸಲು ಸಾವಿರಾರು ರೂಪಾಯಿಗಳು ವೆಚ್ಚವನ್ನು ಮಾಡುವುದರ ಜೊತೆಗೆ ಒಂದು ವೇಳೆ ನೀರು ದೊರೆಯದೆ ಹೋದರೆ ಬಾರಿ ನಷ್ಟವಾಗುತ್ತದೆ. ಅದೇ ರೀತಿಯಾಗಿ ಈ ಒಂದು ಸಮಸ್ಯೆಗೆ ಈಗ ಪರಿಹಾರವನ್ನು ನೀಡುವ ಉದ್ದೇಶದಿಂದ ಈಗ ಈ ಒಂದು ನವೀನ ತಂತ್ರಜ್ಞಾನ ಬಂದಿರುವುದು ರೈತರಿಗೆ ಒಂದು ಉತ್ತಮವಾದಂತಹ ಲಾಭ ಎಂದು ಹೇಳಬಹುದು. ಹಾಗಿದ್ದರೆ ಈಗ ಒಂದು ನವೀನ ತಂತ್ರಜ್ಞಾನ ಯಾವುದು ಮತ್ತು ಅದನ್ನು ಹೇಗೆ ಉಪಯೋಗ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಇದರಲ್ಲಿ ಇದೆ.
ಈಗ ಸ್ನೇಹಿತರೆ ಈಗ ದೈನಂದಿನ ಕೃಷಿ ಜೀವನದಲ್ಲಿ ತಂತ್ರಜ್ಞಾನ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ವಹಿಸುತ್ತದೆ. ರೈತರ ಸಂಕಷ್ಟ ಗಳಿಗೆ ಈಗ ತಕ್ಷಣ ಪರಿಹಾರವನ್ನು ನೀಡುತ್ತದೆ. ಈಗ ಈ ಒಂದು ಹಿನ್ನೆಲೆಯಲ್ಲಿ ಈಗ ವಾಟರ್ ಡಿಟೆಕ್ಟರ್ ಎಂಬ ನೂತನ ಅಪ್ಲಿಕೇಶನ್ ಅನ್ನು ಪರಿಚಯ ಮಾಡಿದ್ದು. ಇದು ರೈತರ ಜಮೀನಿನಲ್ಲಿ ನೀರಿನ ಪಾಯಿಂಟ್ ಎಲ್ಲಿ ಇದೆ ಎಂಬುದನ್ನು ಗುರುತಿಸಲು ಸಹಾಯ ಮಾಡುತ್ತದೆ.
ಅಪ್ಲಿಕೇಶನ್ ಹೇಗೆ ಕಾರ್ಯವನ್ನು ನಿರ್ವಹಣೆ ಮಾಡುತ್ತದೆ
ಈಗ ಸ್ನೇಹಿತರೆ ಈ ಒಂದು ವಾಟರ್ ಡಿಟೆಕ್ಟರ್ ಒಂದು ಭೂಮಿ ಉಪಗ್ರಹ ಆಧಾರಿತ ಮಾಹಿತಿ ಮತ್ತು ಭೌಗೋಳಿಕ ಮಾದರಿಗಳನ್ನು ನಿಮಗೆ ಬಳಕೆ ಮಾಡಿಕೊಂಡು ಮಾಹಿತಿಯನ್ನು ಒದಗಿಸುತ್ತದೆ. ಈ ಒಂದು ಅಪ್ಲಿಕೇಶನ್ ನ ಮೂಲಕ ಈಗ ರೈತರು ತಮ್ಮ ಜಮೀನಿನ ನಿರ್ದಿಷ್ಟ ಸ್ಥಳವನ್ನು ನಕ್ಷೆ ಮೇಲೆ ಗುರುತಿಸಿಕೊಂಡು ಆ ಒಂದು ಪ್ರದೇಶದಲ್ಲಿ ಭೂಗರ್ಭ ಜನರ ಲಭ್ಯತೆ ಹೇಗಿದೆ ಎಂಬುದನ್ನು ಅವರು ತಿಳಿದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ತಂತ್ರಾಂಶ ತಂತ್ರಜ್ಞಾನ ಭೂಮಿ ಉಷ್ಣ, ತಾಪಮಾನ, ಮಣ್ಣು ಒತ್ತಡ, ಭೂ ಪಾತಾಳ ಮಾಹಿತಿ ಮುಂತಾದ ಮಾಹಿತಿಗಳನ್ನು ಈಗ ನೀವು ಪಡೆದುಕೊಳ್ಳಬಹುದು.
ಇದನ್ನು ಓದಿ : Today Gold Price: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.
ಈ ಅಪ್ಲಿಕೇಶನ್ ಏಕೆ ಬಳಕೆ ಮಾಡಬೇಕು
ಈಗ ಸ್ನೇಹಿತರೆ ಈ ಒಂದು ಬೋರ್ವೆಲ್ ಗಳನ್ನು ಕೊರೆಸಬೇಕೆಂದು ನಿರ್ಧರಿಸುವಲ್ಲಿ ಈ ಒಂದು ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ಹಾಗೆ ಈಗ ಭೂವಿಜ್ಞಾನಿಗಳ ನೆರವಿನ ಅಗತ್ಯವಿಲ್ಲದೆ ಈಗ ನೀವು ತಂತ್ರಜ್ಞಾನ ಆಧಾರಿತ ವಿಶ್ಲೇಷಣೆಯ ಮೂಲಕ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಹಾಗೆ ಈಗ ಈ ಒಂದು ಅಪ್ಲಿಕೇಶನ್ ಹಲವಾರು ರೀತಿಯ ನೀರಿನ ಪಾಯಿಂಟ್ ಗಳನ್ನು ತೋರಿಸುವುದರ ಮೂಲಕ ರೈತರು ಉತ್ತಮವಾದಂತಹ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡುತ್ತದೆ.
ಅದೇ ರೀತಿಯಾಗಿ ಈ ಒಂದು ಅಪ್ಲಿಕೇಶನ್ ಅನ್ನು ಈಗ ಸರ್ಕಾರದ ಸಯೋಗದೊಂದಿಗೆ ಅಭಿವೃದ್ಧಿ ಮಾಡಲಾಗಿದೆ. ಕೃಷಿಕರಿಗೆ ಮುಕ್ತವಾದಂತಹ ರೀತಿಯಲ್ಲಿ ಲಭ್ಯವಿರುತ್ತದೆ. ಅದೇ ರೀತಿಯಾಗಿ ಈಗ ಇದು ಕೃಷಿ ಇಲಾಖೆಯೊಂದಿಗೆ ಒಡನಾಡಿಯಾಗಿ ಈ ಒಂದು ಅಪ್ಲಿಕೇಶನ್ ವಿವಿಧ ರಾಜ್ಯಗಳಲ್ಲಿ ರೈತರಿಗೆ ಈಗ ಪರಿಚಯವಾಗುತ್ತ ಇದೆ. ಈ ರೀತಿಯಾಗಿ ನೀರಿನ ಕೊರತೆಯಿಂದ ಬೆಳೆ ನಾಶವಾಗುವುದನ್ನು ತಡೆಗಟ್ಟಲು ಒಂದು ಒಳ್ಳೆಯ ಉಪಾಯ ಎಂದು ಹೇಳಬಹುದು.
ನೀವು ಕೂಡ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಸಂಪೂರ್ಣವಾದ ಮಾಹಿತಿ ತಿಳಿಯಿರಿ. ಏಕೆಂದರೆ ನಾವು ಇದರಲ್ಲಿ ಸವಿವರವಾಗಿ ಮಾಹಿತಿ ನೀಡಿದ್ದೇವೆ. ಇಂತಹ ಮಾಹಿತಿಗಳನ್ನು ದಿನನಿತ್ಯ ತಿಳಿಯಲು ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ.