K-Kisan Scheme: ಹೆಚ್ಚು ಇಳುವರಿ ಪಡೆದ ರೈತರಿಗೆ ₹50,000 ನಗದು ಬಹುಮಾನ! ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
K-Kisan Scheme: ಹೆಚ್ಚು ಇಳುವರಿ ಪಡೆದ ರೈತರಿಗೆ ₹50,000 ನಗದು ಬಹುಮಾನ! ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ ಕರ್ನಾಟಕದ ಶ್ರಮಿಕ ರೈತರಿಗೆ ಇನ್ನೊಂದು ಸುವರ್ಣಾವಕಾಶ ಬಂದಿದೆ. ರಾಜ್ಯ ಕೃಷಿ ಇಲಾಖೆ ಪ್ರತಿವರ್ಷ ನೀಡುವ ಕೃಷಿ ಪಂಡಿತ ಪ್ರಶಸ್ತಿ”ಗಾಗಿ ಈಗ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ಕೇವಲ ಗೌರವವಷ್ಟೇ ಅಲ್ಲದೆ, ₹50,000 ವರೆಗೆ ನಗದು ಬಹುಮಾನವನ್ನು ಸಹ ಒಳಗೊಂಡಿದೆ. ಈ ಪ್ರಶಸ್ತಿಯ ಮುಖ್ಯ ಉದ್ದೇಶ ಹೆಚ್ಚು ಇಳುವರಿ ಪಡೆದ, ಶ್ರಮಿಕ ಮತ್ತು ನಾವೀನ್ಯತೆ ತೋರಿದ ರೈತರಿಗೆ ಉತ್ತೇಜನ ನೀಡುವುದು. … Read more